ಎ.28:ಬಳಕುಂಜ ಕೋಟ್ನಾಯಗುತ್ತುವಿನಲ್ಲಿ ಕಂಬಳೋತ್ಸವದ ಪ್ರಯುಕ್ತ ಶ್ರೀ ಸತ್ಯ ದೇವತೆ, ದೂಮಾವತಿ - ಬಂಟ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ
ಕಿನ್ನಿಗೋಳಿ: ಬಳಕುಂಜ ಕೋಟ್ನಾಯಗುತ್ತುವಿನಲ್ಲಿ ಕಂಬಳೋತ್ಸವದ ಪ್ರಯುಕ್ತ ಶ್ರೀ ಸತ್ಯ ದೇವತೆ, ದೂಮಾವತಿ - ಬಂಟ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವವು ಎ.28 ರಂದು ಜರುಗಲಿರುವುದು. ಬೆಳಿಗ್ಗೆ 9 ಕ್ಕೆ ಗ ಕೊಡಿಯಡಿ ಏರುವುದು. ಬೆಳಿಗ್ಗೆ 11 ಕ್ಕೆ ಭಂಡಾರ ಇಳಿಯುವುದು. ಮದ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಶ್ರಿ ಸತ್ಯದೇವತೆ ನೇಮೋತ್ಸವ ರಾತ್ರಿ 7 ರಿಂದ ಧೂಮಾವತಿ -ಬಂಟ ನೇಮೋತ್ಸವ, ರಾತ್ರಿ 8-30ರಿಂದ ಅನ್ನಸಂತರ್ಪಣೆ, ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ಜರಗಲಿರುವುದು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವಗಳ ಸಿರಿ -ಮುಡಿ ಗಂಧಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾಗಿ ಎಂದು ಬಳಕುಂಜ ಕಂಬಳ ಸಮಿತಿಯ ಪ್ರಕಟಣೆ ತಿಳಿಸಿದೆ.