ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ದ. ಕ ಜಿಲ್ಲೆಯ ವಲಯ ಸಮಿತಿ, ಸ್ಮಾರ್ಟ್ ಕಾರ್ಡ್ ವಿತರಣೆ
Tuesday, March 3, 2026
ಕಿನ್ನಿಗೋಳಿ:ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ದ. ಕ ಜಿಲ್ಲೆಯ ವಲಯ ಸಮಿತಿ ಕಿನ್ನಿಗೋಳಿಯ ಸರ್ವಸಭೆಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ನಡೆಯಿತು. ವಲಯದ ಅಧ್ಯಕ್ಷ ಶೇಖರ್ ಪೂಜಾರಿ, ಸ್ಥಾಪಕ ಅಧ್ಯಕ್ಷ ಶಂಕರ್ ಬಿ ಕೋಟ್ಯಾನ್, ಕಿನ್ನಿಗೋಳಿ ಯುಗಪುರುಷ ದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ,ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುಮಿತ್ರ,ವಲಯ ಉಪಾಧ್ಯಕ್ಷ ಶ್ರೀಮತಿ ತುಳಸಿ,ಶ್ರೀಮತಿ ಅರ್ಚನಾ,ರಾಜಾರಾಮ್ ಸಾಲ್ಯಾನ್, ಕೋಶಾಧಿಕಾರಿ ಜ್ಯೋತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಉಲ್ಲಂಜೆ, ಜಿಲ್ಲಾ ಸದಸ್ಯ ಮೋಹನ್ ಎಸ್ .ಕೋಡಿ ಹಾಗೂ ಸಮಿತಿಯ ಸರ್ವ ಸದಸ್ಯರುಗಳು ಈ ಸಂದರ್ಭ ಉಪಸ್ಥಿತರಿದ್ದರು.