-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಡಾ.ಪುನೀತ್‌ ರಾಜ್‌ ಕುಮಾರ್‌ ಹುಟ್ಟು ಹಬ್ಬದ ಪ್ರಯುಕ್ತ  ಮಂಗಳೂರು - ಕಟೀಲು -ಕಿನ್ನಿಗೋಳಿ- ಬಳ್ಕುಂಜೆಗೆ  ಉಚಿತ ಬಸ್ಸು

ಡಾ.ಪುನೀತ್‌ ರಾಜ್‌ ಕುಮಾರ್‌ ಹುಟ್ಟು ಹಬ್ಬದ ಪ್ರಯುಕ್ತ ಮಂಗಳೂರು - ಕಟೀಲು -ಕಿನ್ನಿಗೋಳಿ- ಬಳ್ಕುಂಜೆಗೆ ಉಚಿತ ಬಸ್ಸು

ಕಿನ್ನಿಗೋಳಿ : ಕರ್ನಾಟಕ ರತ್ನ ,ಪವರ್ ಸ್ಟಾರ್ ದಿ. ಡಾ.ಪುನೀತ್‌ ರಾಜ್‌ ಕುಮಾರ್‌ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಕಿನ್ನಿಗೋಳಿ-ಬಳ್ಕುಂಜೆ ಅಭಿಮಾನಿ ಬಳಗದ ವತಿಯಿಂದ ಮಂಗಳವಾರದಂದು ಮಂಗಳೂರಿನಿಂದ ಕಾವೂರು - ಬಜಪೆ - ಕಟೀಲು -  ಕಿನ್ನಿಗೋಳಿ ಬಳ್ಕುಂಜೆ  ಗೆ  ' ಪ್ರಕೃತಿ'  ಎಂಬ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರಿಗೆ  ಬೆಳಗ್ಗಿನಿಂದ ಸಂಜೆಯವರೆಗೆ  ಟಿಕೆಟ್‌ ರಹಿತ  ಉಚಿತ ವ್ಯವಸ್ಥೆ ಯನ್ನು ಮಾಡುವ ಮೂಲಕ ದಿ.ಪುನೀತ್‌ ರಾಜ್‌ ಕುಮಾರ್‌ ರಿಗೆ ಅಭಿಮಾನಿಗಳು  ಗೌರವವನ್ನು ಸಲ್ಲಿಸಿದ್ದಾರೆ.ಕಳೆದ ವರ್ಷ ಕೂಡ ಪುನೀತ್‌ ರಾಜ್‌ ಕುಮಾರ್‌ ಹುಟ್ಟು ಹಬ್ಬಕ್ಕೆ ಬಸ್ಸಿನಲ್ಲಿ ಪ್ರಯಾಣಿಕರಿಗೆ ಉಚಿತ ವ್ಯವಸ್ಥೆ ಯನ್ನು ಮಾಡಿದ್ದು ಈ ಬಾರಿ ಕೂಡ ಮುಂದುವರಿಸಿ ಉತ್ತಮ, ಕಾರ್ಯ ಮಾಡಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ