-->

ಬಪ್ಪನಾಡು ದೇವಳದ ನೂತನ ರಥಕ್ಕೆ ದೇಣಿಗೆ

ಬಪ್ಪನಾಡು ದೇವಳದ ನೂತನ ರಥಕ್ಕೆ ದೇಣಿಗೆ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದ  ಧರ್ಮದರ್ಶಿ ಮೋಹನದಾಸ ಸುರತ್ಕಲ್‌ ಅವರು  ಮೂಲ್ಕಿ ಒಂಭತ್ತು ಮಾಗಣೆಯ  ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ  ದೇವಸ್ಥಾನದ   ನೂತನ ರಥದ ನಿರ್ಮಾಣಕ್ಕೆ  ದೇಣಿಗೆಯಾಗಿ ರೂ 50,000/  ರೂ ವನ್ನು ನೀಡಿದರು.
                  ಈ ಸಂದರ್ಭದಲ್ಲಿ ದೇವಾಲಯದ ಅನುವಂಶಿಕ ಮೊಕ್ತೇಸರ ಹಾಗೂ ಸೀಮೆಯ ಅರಸರಾದ  ಎಂ. ದುಗ್ಗಣ್ಣ ಸಾವಂತರು ದಾನಿಗಳನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಕ್ಷೇತ್ರದ ಅರ್ಚಕರಾದ  ನರಸಿಂಹ ಭಟ್ ,ಶ್ರೀಮತಿ ಚೇತನಾ ಮೋಹನದಾಸ, ಕಾರ್ಯದರ್ಶಿ ಶುಭಲಕ್ಷೀ ಕಿಲ್ಪಾಡಿ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ