ನಿಧನ - ಉಮೇಶ್ ಕರ್ಕೇರ
Sunday, February 22, 2026
ಕಿನ್ನಿಗೋಳಿ: ಮೂಲ್ಕಿ ತಾಲೂಕು ಕೊಲ್ಲೂರು ಕೆರೆಮನೆಯ ನಿವಾಸಿ, ಪತ್ರಕರ್ತ ವಾಮನ ಕೊಲ್ಲೂರು ಅವರ ಸಹೋದರ ಉಮೇಶ್ ಕರ್ಕೇರ (68) ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಗುಜರಾತ್ ರಾಜ್ಯದ ಸೂರತ್ ನ ತನ್ನ ನಿವಾಸದಲ್ಲಿ ಶುಕ್ರವಾರ ರಾತ್ರಿ ನಿಧನ ಹೊಂದಿದರು. ಮೃತರ ಅಂತ್ಯಕ್ರಿಯೆ ಗುಜರಾತ್ - ಸೂರತ್ ನಲ್ಲಿ ಶನಿವಾರ ನಡೆದಿದೆ. ಅವರಿಗೆ ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದಾರೆ.