-->

ನಿಧನ ವಾರ್ತೆ:ರಘುವೀರ್ ಕಾಮತ್  ಮೂರುಕಾವೇರಿ

ನಿಧನ ವಾರ್ತೆ:ರಘುವೀರ್ ಕಾಮತ್ ಮೂರುಕಾವೇರಿ

ಕಿನ್ನಿಗೋಳಿ: ರಘುವೀರ್ ಕಾಮತ್  ಮೂರುಕಾವೇರಿ  (59) ಗುರುವಾರ ನಿಧನ ಹೊಂದಿದರು.  ರಾಷ್ಟೀಯ ಸ್ವಯಂ ಸೇವಾಕ ಸಂಘ ಮತ್ತು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿ ಅನೇಕ ವರ್ಷಗಳ ಕಾಲ ದುಡಿದಿದ್ದು,  ಕಿನ್ನಿಗೋಳಿ ರಾಮ ಮಂದಿರ, ಮತ್ತು  ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೃತರು ತಾಯಿ, ಪತ್ನಿ ಮತ್ತು ಒರ್ವ ಪುತ್ರನನ್ನು ಅಗಲಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ