Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರತಿಷ್ಠಿತ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ (ರಿ ) ಮಂಗಳೂರು ಉಪಾಧ್ಯಕ್ಷರಾಗಿ ರತ್ನಾಕರ ಶೆಟ್ಟಿ ಎಕ್ಕಾರು ಅವಿರೋಧ ಆಯ್ಕೆ

ಪ್ರತಿಷ್ಠಿತ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ (ರಿ ) ಮಂಗಳೂರು ಇದರ ಉಪಾಧ್ಯಕ್ಷರಾಗಿ  ರತ್ನಾಕರ ಶೆಟ್ಟಿ ಎಕ್ಕಾರು  ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಎಕ್ಕಾರು ಬಂಟರ ಸಂಘದ ಅಧ್ಯಕ್ಷರಾಗಿರುವ  ಅವರು ಎಕ್ಕಾರು ವಿಜಯ ಯುವ ಸಂಗಮದ   ಗೌರವಾಧ್ಯಕ್ಷರಾಗಿದ್ದಾರೆ.