-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಜರ್ಗುಮ್ ಫೌಂಡೇಶನ್ ಶಾಂತಿ ನಗರದ ಸದಸ್ಯರಿಂದ  ಉಮ್ರಾ ಯಾತ್ರೆ,ಬಜ್ಪೆ ಟೀಮ್ ಕರಾವಳಿಯಿಂದ ಸನ್ಮಾನ

ಜರ್ಗುಮ್ ಫೌಂಡೇಶನ್ ಶಾಂತಿ ನಗರದ ಸದಸ್ಯರಿಂದ ಉಮ್ರಾ ಯಾತ್ರೆ,ಬಜ್ಪೆ ಟೀಮ್ ಕರಾವಳಿಯಿಂದ ಸನ್ಮಾನ

ಬಜಪೆ:ಜರ್ಗುಮ್ ಫೌಂಡೇಶನ್ ಶಾಂತಿ ನಗರದ ಸುಮಾರು 9 ಸದಸ್ಯರು ಉಮ್ರಾ ಯಾತ್ರೆ ಕೈಗೊಳ್ಳಲಿದ್ದು , ಅವರನ್ನು ಟೀಮ್ ಕರಾವಳಿ ಬಜ್ಪೆ ಯ ಸ್ಥಾಪಕಾಧ್ಯಕ್ಷ  ನಿಸಾರ್ ಕರಾವಳಿ ಹಾಗೂ  ಟೀಮ್ ನ ಸದಸ್ಯರು ಸೇರಿ ಸನ್ಮಾನಿಸಿ ಬಿಳ್ಕೊಟ್ಟರು .ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ  ಸಿರಾಜ್ ಬಜ್ಪೆ ,ಎಸ್ ಡಿ ಪಿ ಐ ಮುಖಂಡ ಇಸ್ಮಾಯಿಲ್ ಇಂಜಿನಿಯರ್ ,ಧರ್ಮಗುರುಗಳಾದ 
 ಮೊನಕ , ಸಲೀಮ್ ಹಾಜಿ ,ಉದ್ಯಮಿ ಇಫ್ತಿಕಾರ್ ಹಾಜಿ ,ಕೊಯಕಾ ,ಹಫೀಜ್ ಕೊಳಂಬೆ ,ಉದ್ಯಮಿ ಜಬ್ಬಾರ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ