-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಡಾ.  ಶಶಿಕುಮಾರ್ ಕಟೀಲು ಇವರಿಗೆ "ಏಶಿಯಾ ನೆಟ್ ಸುವರ್ಣನ್ಯೂಸ್ ಚಾನೆಲ್ ಕೊಡುವ  ಆಯುರ್ಭೂಷಣ 2025  ಪ್ರಶಸ್ತಿ"

ಡಾ. ಶಶಿಕುಮಾರ್ ಕಟೀಲು ಇವರಿಗೆ "ಏಶಿಯಾ ನೆಟ್ ಸುವರ್ಣನ್ಯೂಸ್ ಚಾನೆಲ್ ಕೊಡುವ ಆಯುರ್ಭೂಷಣ 2025 ಪ್ರಶಸ್ತಿ"



 ನಮ್ಮೆಲ್ಲರ ನೆಚ್ಚಿನ ಡಾ. ಶಶಿಕುಮಾರ್ ಕಟೀಲು ಇವರು ಏಶಿಯಾ ನೆಟ್ ಸುವರ್ಣನ್ಯೂಸ್ ಚಾನೆಲ್ ಕೊಡುವ  ಆಯುರ್ಭೂಷಣ 2025 ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.  
ಪ್ರಶಸ್ತಿ ಪ್ರಧಾನ ಸಮಾರಂಭ ಗಣ್ಯಾತೀಗಣ್ಯರ  ಉಪಸ್ಥಿತಿಯಲ್ಲಿ ಅ. 11 ರಂದು ಬೆಂಗಳೂರಿನ  ಭಾರತೀಯ ವಿದ್ಯಾಭವನದಲ್ಲಿ   ನಡೆಯಿತು
   ಜನಾನುರಾಗಿ ವೈದ್ಯರಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಸಾರ್ಥಕ ಸೇವೆಯನ್ನು  ಸಲ್ಲಿಸುತ್ತಿರುವ ಇವರು ಸರ್ವ ಬಂಧುಗಳಿಂದ ತಮ್ಮ ವೈದ್ಯಕೀಯ ಸೇವೆ, ಸಾಮಾಜಿಕ ಕಳಕಳಿಗಾಗಿ ಸರ್ವರ ಹೃನ್ಮನ ಗೆದ್ದವರು. ಇನ್ನಷ್ಟು ಪ್ರಶಸ್ತಿಗಳು ಶ್ರೀಯುತರ ಮೂಡಿಗೇರಲಿ ತಾಯಿ ಕಟೀಲಮ್ಮ  ಇವರನ್ನು ಇನ್ನಷ್ಟು ಅನುಗ್ರಹಿಸಲಿ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ