Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು: ಧರ್ಮ ಸಂರಕ್ಷಣಾ ಸಮಿತಿ ಕಟೀಲು ವತಿಯಿಂದ ಧರ್ಮಸ್ಥಳ ಷಡ್ಯಂತರದ ವಿರುದ್ದ ಧರ್ಮ ಜಾಗೃತಿ ಸಭೆ

ಕಟೀಲು: ಧರ್ಮ ಸಂರಕ್ಷಣಾ ಸಮಿತಿ  ಕಟೀಲು ವತಿಯಿಂದ ಧರ್ಮಸ್ಥಳ ಷಡ್ಯಂತರದ ವಿರುದ್ದ ಧರ್ಮ ಜಾಗೃತಿ ಸಭೆ ಅ 31 ರಂದು ಭಾನುವಾರ ಸಂಜೆ 3.00 ಗಂಟೆಗೆ ಕಟೀಲಿನ‌ಪ್ರಥಮ ದರ್ಜೆ ಕಾಲೇಜಿನಿಂದ ಧರ್ಮಜಾಗೃತಿ ಸಭೆ ಪ್ರಾರಂಭಗೊಂಡು ಶ್ರೀ ಕ್ಷೇತ್ರ ಕಟೀಲಿನ ರಥಬೀದಿಯಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.