ಜಾರಂದಾಯ ಧೂಮಾವತಿ ಯೂತ್ ಕ್ಲಬ್ ಕೊಳಚಿಕಂಬಳದ ಅಧ್ಯಕ್ಷರಾಗಿ ಚರಣ್ ಎನ್ ಬಂಗೇರ ಆಯ್ಕೆ
Tuesday, June 17, 2025
ಮೂಲ್ಕಿ:ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ಆಡಳಿತದ ಸೇವಾ ಸಮಿತಿಯ ಅಂಗ ಸಂಸ್ಥೆ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ಕೊಳಚಿಕಂಬಳದ 2025-27ರ ಅಧ್ಯಕ್ಷರಾಗಿ ಚರಣ್ ಎನ್ ಬಂಗೇರ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಕೋಟ್ಯಾನ್,ಜೊತೆ ಕಾರ್ಯದರ್ಶಿಯಾಗಿ ಮನಿಷ್ ಸಾಲ್ಯಾನ್,ಕೋಶಾಧಿಕಾರಿಯಾಗಿ ಸುನೀಲ್ ಕೋಟ್ಯಾನ್,ಜೊತೆ ಕೋಶಾಧಿಕಾರಿಯಾಗಿ ಪ್ರಫುಲ್ ಎಸ್ ಅಂಚನ್ ಆಯ್ಕೆಯಾದರು.