-->

ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಏಳನೇ ಮೇಳದ ಆರಂಭೋತ್ಸವ
ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌  ಕೊಳಚಿಕಂಬಳದ ಅಧ್ಯಕ್ಷರಾಗಿ ಚರಣ್‌ ಎನ್‌ ಬಂಗೇರ ಆಯ್ಕೆ

ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌ ಕೊಳಚಿಕಂಬಳದ ಅಧ್ಯಕ್ಷರಾಗಿ ಚರಣ್‌ ಎನ್‌ ಬಂಗೇರ ಆಯ್ಕೆ

ಮೂಲ್ಕಿ:ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ  ಆಡಳಿತದ ಸೇವಾ ಸಮಿತಿಯ ಅಂಗ ಸಂಸ್ಥೆ ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌  ಕೊಳಚಿಕಂಬಳದ 2025-27ರ ಅಧ್ಯಕ್ಷರಾಗಿ ಚರಣ್‌ ಎನ್‌ ಬಂಗೇರ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ  ಕಾರ್ತಿಕ್‌ ಕೋಟ್ಯಾನ್‌,ಜೊತೆ ಕಾರ್ಯದರ್ಶಿಯಾಗಿ  ಮನಿಷ್‌ ಸಾಲ್ಯಾನ್‌,ಕೋಶಾಧಿಕಾರಿಯಾಗಿ  ಸುನೀಲ್‌ ಕೋಟ್ಯಾನ್‌,ಜೊತೆ ಕೋಶಾಧಿಕಾರಿಯಾಗಿ  ಪ್ರಫುಲ್‌ ಎಸ್‌ ಅಂಚನ್‌ ಆಯ್ಕೆಯಾದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ