-->
ಭಾರೀ ಮಳೆ,ಕೃಷಿ ಭೂಮಿ ಹಾಗೂ ಮನೆಗಳು ಜಲಾವೃತ್ತ

ಭಾರೀ ಮಳೆ,ಕೃಷಿ ಭೂಮಿ ಹಾಗೂ ಮನೆಗಳು ಜಲಾವೃತ್ತ

ಕಿನ್ನಿಗೋಳಿ :ಎಡೆಬಿಡದೆ ಸುರಿದಂತಹ ಭಾರೀ ಮಳೆಗೆ  ಕಟೀಲು ನಂದಿನಿ ನದಿಯು ಉಕ್ಕಿ ಹರಿಯುತ್ತಿದ್ದು,ಉಕ್ಕಿ ಹರಿದ ಪರಿಣಾಮ ಹಲವೆಡೆ ಜಲಾವೃತ್ತ ವಾಗಿದೆ.ಪಕ್ಷಿಕೆರೆಯ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ,ಬೈಲಗುತ್ತು,ಉಲ್ಯ, ಪರಿಸರದಲ್ಲಿ ಕೃಷಿ ಪ್ರದೇಶಗಳು  ಸಂಪೂರ್ಣ ಜಲಾವೃತ್ತಗೊಂಡಿದೆ.20   ಮನೆಗಳು ಜಲಾವೃತ್ತ ಗೊಂಡಿದೆ.ಪಕ್ಷಿಕೆರೆಯಿಂದ  ಪಂಜ - ಮಧ್ಯ ಸಂಪರ್ಕ ರಸ್ತೆ ಮುಳುಗಡೆಯಾಗಿದೆ.ಪಂಜ ಮಧ್ಯ ರಸ್ತೆಯ ಇಲ್ಲಿನ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು,ವಾಹನಗಳ ಸಂಚಾರ ಸ್ತಗಿತಗೊಂಡಿದೆ.ಉಲ್ಯ - ಕೊಯಿಕುಡೆ ಸಮೀಪವೂ ಹಲವೆಡೆ ಕೃಷಿ ಭೂಮಿಗಳು ಜಲಾವೃತ್ತ ಗೊಂಡಿದ್ದು,ಸಮೀಪದ ಧೂಮಾವತಿ ದೇವಸ್ಥಾನಕ್ಕೂ ನೀರು ನುಗ್ಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ