-->

ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಏಳನೇ ಮೇಳದ ಆರಂಭೋತ್ಸವ
ಕಟೀಲು ಏಳನೇ ಮೇಳದ ಆರಂಭೋತ್ಸವ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಭಾರೀ ಮಳೆ,ಕೃಷಿ ಭೂಮಿ ಹಾಗೂ ಮನೆಗಳು ಜಲಾವೃತ್ತ

ಭಾರೀ ಮಳೆ,ಕೃಷಿ ಭೂಮಿ ಹಾಗೂ ಮನೆಗಳು ಜಲಾವೃತ್ತ

ಕಿನ್ನಿಗೋಳಿ :ಎಡೆಬಿಡದೆ ಸುರಿದಂತಹ ಭಾರೀ ಮಳೆಗೆ  ಕಟೀಲು ನಂದಿನಿ ನದಿಯು ಉಕ್ಕಿ ಹರಿಯುತ್ತಿದ್ದು,ಉಕ್ಕಿ ಹರಿದ ಪರಿಣಾಮ ಹಲವೆಡೆ ಜಲಾವೃತ್ತ ವಾಗಿದೆ.ಪಕ್ಷಿಕೆರೆಯ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ,ಬೈಲಗುತ್ತು,ಉಲ್ಯ, ಪರಿಸರದಲ್ಲಿ ಕೃಷಿ ಪ್ರದೇಶಗಳು  ಸಂಪೂರ್ಣ ಜಲಾವೃತ್ತಗೊಂಡಿದೆ.20   ಮನೆಗಳು ಜಲಾವೃತ್ತ ಗೊಂಡಿದೆ.ಪಕ್ಷಿಕೆರೆಯಿಂದ  ಪಂಜ - ಮಧ್ಯ ಸಂಪರ್ಕ ರಸ್ತೆ ಮುಳುಗಡೆಯಾಗಿದೆ.ಪಂಜ ಮಧ್ಯ ರಸ್ತೆಯ ಇಲ್ಲಿನ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು,ವಾಹನಗಳ ಸಂಚಾರ ಸ್ತಗಿತಗೊಂಡಿದೆ.ಉಲ್ಯ - ಕೊಯಿಕುಡೆ ಸಮೀಪವೂ ಹಲವೆಡೆ ಕೃಷಿ ಭೂಮಿಗಳು ಜಲಾವೃತ್ತ ಗೊಂಡಿದ್ದು,ಸಮೀಪದ ಧೂಮಾವತಿ ದೇವಸ್ಥಾನಕ್ಕೂ ನೀರು ನುಗ್ಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ