-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮಂಗಳೂರು: ರೈಲು ಸೇವೆಯಲ್ಲಿ ವ್ಯತ್ಯಯ

ಮಂಗಳೂರು: ರೈಲು ಸೇವೆಯಲ್ಲಿ ವ್ಯತ್ಯಯ

ಮಂಗಳೂರು: ತಿರುವನಂತಪುರಂ ರೈಲ್ವೆ ವಿಭಾಗದಲ್ಲಿನ ಸೇತುವೆಸಂಖ್ಯೆ 174ರಲ್ಲಿ ನಿರ್ವಹಣಕಾಮಗಾರಿ ಇರುವುದರಿಂದ ಹಲವು ದಿನಗಳ ಕಾಲ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.

ನಂ.16629 ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರೈಲು ಎ.26ರಂದು ತಿರುವನಂತಪುರಂನಿಂದ ಹೊರಡಲಿರುವುದನ್ನು ಆಲಪುಯ ಮಾರ್ಗವಾಗಿ ಕಳುಹಿಸಲಾಗುವುದು. ಈ ರೈಲು ಮಾವೇಲಿಕ್ಕರ, ಚೆಂಗನ್ನೂರು, ತಿರುವಲ್ಲ, ಚಂಗನಸೇರಿ, ಕೊಟ್ಟಾಯಂ, ಪಿರವಂ ರೋಡ್ ಮತ್ತು ತ್ರಿಪುನಿತ್ತರಗಳಿಗೆ ತೆರಳುವುದಿಲ್ಲ. ಬದಲಾಗಿ ಹರಿಪಡ್, ಅಂಬಾಲಪುಯ, ಆಲಪ್ಪಿ ಚೇರ್ತಳ, ಎರ್ನಾಕುಳಂ ಜಂಕ್ಷನ್‌ಗಳಲ್ಲಿ ನಿಲುಗಡೆ ಹೊಂದಲಿದೆ.

ನಂ:16347 ತಿರುವನಂತಪುರಂ ಸೆಂಟ್ರಲ್ ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಎ.26ರಂದು ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡಲಿದ್ದು ಆಲುಯ ಮೂಲಕ ಮಾರ್ಗ ಬದಲಾಯಿಸಲಿದೆ. ಆ ಮೂಲಕ ಮಾವೇಲಿಕ್ಕರ, ಚೆಂಗನ್ನೂರು, ತಿರುವಲ್ಲ ಚಂಗನಸೇರಿ ಮತ್ತು ಕೊಟ್ಟಾಯಂಗೆ ತೆರಳುವುದಿಲ್ಲ. ಬದಲಾಗಿ ಹರಿಪಡ್, ಅಂಬಾಲ ಪುಯ, ಆಲೆಪ್ಪಿ ಚೇರ್ತಳಗಳಲ್ಲಿ ನಿಲುಗಡೆ ಇರುವುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ