-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ತುಳುನಾಡ ಆದಿಮೂಲ ದೈವೊಲು ಬೆರ್ಮೆರ್ ಬೊಕ್ಕ ಲೆಕ್ಕಸಿರಿ ವಿಚಾರಸಂಕಿರಣ

ತುಳುನಾಡ ಆದಿಮೂಲ ದೈವೊಲು ಬೆರ್ಮೆರ್ ಬೊಕ್ಕ ಲೆಕ್ಕಸಿರಿ ವಿಚಾರಸಂಕಿರಣ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ವರ್ಲ್ಡ್ ಫೌಂಡೇಷನ್ ಆಯೋಜನೆಯಲ್ಲಿ ತುಳುನಾಡ ಆದಿಮೂಲ ದೈವೊಲು ಬೆರ್ಮೆರ್ ಬೊಕ್ಕ ಲೆಕ್ಕೇಸಿರಿ ಪಾಡ್ದನ, ಆಲಡೆ ಬೊಕ್ಕ ಪ್ರಾದೇಶಿಕತೆ ಅಧ್ಯಯನ ರಾಷ್ಟ್ರೀಯ ತುಳು ವಿಚಾರ ಸಂಕಿರಣ ತಾ. ೧೬ರ ಭಾನುವಾರ ನಡೆಯಲಿದೆ. ಕೆ.ಎಲ್. ಕುಂಡಂತಾಯ, ಡಾ. ಬಿ.ಎಸ್. ಶಿವಕುಮಾರ್, ಎ.ಸಿ ಭಂಡಾರಿ, ಸರ್ವೋತ್ತಮ ಶೆಟ್ಟಿ ದುಬೈ, ಡಾ. ಇಂದಿರಾ ಹೆಗ್ಗಡೆ, ಡಾ. ಕನರಾಡಿ ವಾದಿರಾಜ ಭಟ್, ಡಾ. ರವೀಶ ಪಡುಮಲೆ, ಪಾಂಗಾಳ ಬಾಬು ಕೊರಗ ಮುಂತಾದವರು ಭಾಗವಹಿಸಲಿದ್ದಾರೆ. ಯದುಪತಿ ಗೌಡ, ದಯಾನಂದ ಕತ್ತಲ್ ಸಾರ್, ಡಾ. ಮಾಧವ ಎಂ.ಕೆ, ಪ್ರೊ.ಪುರುಷೋತ್ತಮ ಬಲ್ಯಾಯ, ಜಾನಕಿ ಬ್ರಹ್ಮಾವರ ಮುಂತಾದವರು ಗೋಷ್ಟಿಗಳಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ,ಕಾರ್ಯಕ್ರಮಗಳ ನೇರಪ್ರಸಾರ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630

ಸುದ್ದಿಗಳಿದ್ದರೆ Chigurunewss@gmail.com ಗೆ ಕಳಿಸಿರಿ