ಹದಗೆಟ್ಟ ಬೆಳ್ಳಾಯಾರು - ಕೆರೆಕಾಡು ರೈಲ್ವೇ ಸ್ಟೇಶನ್ ಸಂಪರ್ಕ ರಸ್ತೆ, ಸಂಸದರು ಹಾಗೂ ಶಾಸಕರಿಗೆ ಮನವಿ
Thursday, February 6, 2025
ಮೂಲ್ಕಿ:ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದ ಬೆಳ್ಳಾಯಾರು - ಕೆರೆಕಾಡು ರೈಲ್ವೇ ಸ್ಟೇಶನ್ ಸಂಪರ್ಕ ರಸ್ತೆ ದುರಸ್ಥಿಗಾಗಿ ಆಗ್ರಹಿಸಿ ದಿನೇಶ್ ಸುವರ್ಣ ಬೆಳ್ಳಾಯಾರು ನೇತೃತ್ವದಲ್ಲಿ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮನವಿ ಯನ್ನು ಸಲ್ಲಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ದಿನೇಶ್ ಸುವರ್ಣ ಬೆಳ್ಳಯಾರು,ವಿಜಯ್ ಕುಮಾರ್ ಶೆಟ್ಟಿ,ನಾಗೇಶ್ ಸಾಲ್ಯಾನ್ .ವಿನೋದ್ ಸಾಲ್ಯಾನ್ ಬೆಳ್ಳಾಯಾರು ಹಾಗೂ ಮೊದಲಾದವು ಇದ್ದರು