ರಾಜ್ಯ ಮಟ್ಟದ ಓವರ್ ಆರ್ಮ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಹಲವಾರು ಪ್ರಶಸ್ತಿ ವಿಜೇತ ಪ್ರತಿಷ್ಠಿತ ಜಿಪ್ಸಿ ಫ್ರೆಂಡ್ಸ್ ಕುಳೂರು ಕುಳಾಯಿ ಇದರ 28ನೇ ವರ್ಷದ ಸಂಭ್ರಮದ ಭಾಗವಾಗಿ ಹೊನಲು ಬೆಳಕಿನ ಮೊಗವೀರ ಟ್ರೋಫಿ - 2025 ಪಂದ್ಯಾಕೂಟದಲ್ಲಿ ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭಾಗವಹಿಸಿ ಶುಭ ಹಾರೈಸಿದರು.