-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ರೆಮೆದಿ ಅಮ್ಮನವರ ಇಗರ್ಜಿ ವತಿಯಿಂದ ಗುತ್ತು ಮನೆತನದವರಿಗೆ ಗೌರವ

ರೆಮೆದಿ ಅಮ್ಮನವರ ಇಗರ್ಜಿ ವತಿಯಿಂದ ಗುತ್ತು ಮನೆತನದವರಿಗೆ ಗೌರವ

ಕಿನ್ನಿಗೋಳಿ:1784 ರಲ್ಲಿ ಟಿಪ್ಪು ಸುಲ್ತಾನ್ ಮಂಗಳೂರು ಕ್ರೈಸ್ತರ ಮೇಲೆ ದಾಳಿ ಮಾಡಿದ್ದು   ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯ ರೆಮೆದಿ ಅಮ್ಮನವರ ಇಗರ್ಜಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಸ್ಥಳೀಯ ಗುತ್ತು ಮನೆತನಗಳಾದ ತಾಳಿಪಾಡಿ ಗುತ್ತು,ಅಂಗಡಿಗುತ್ತು ಹಾಗೂ ಐಕಳಭಾವದವರು ಇಗರ್ಜಿಯನ್ನು ರಕ್ಷಿಸಿದ್ದರು ಇದರ ನೆನಪಿಗಾಗಿ ಇಂದಿಗೂ ಕೂಡ ಗುತ್ತುಮನೆತನದವರನ್ನು ಗುರುತಿಸಿದ್ದು ಇಗರ್ಜಿಯ ವಾರ್ಷಿಕ ಹಬ್ಬದಂದು ಇವರಿಗೆ ಧರ್ಮಗುರುಗಳಾದ ವಂದನೀಯ ಪಾದರ್ ಓಸ್ವೋಲ್ಡ್ ಮೊಂತೆರೋ ವೀಳ್ಯದೆಲೆ ಅಡಿಕೆ ಹಾಗೂ ಬಾಳೆಗೊನೆ ನೀಡಿ ಗೌರವಿಸಿದರು.
ಫಾದರ್ ಜಾರ್ಜ್ ಕ್ರಾಸ್ತ,ಪಾಲನ ಮಂಡಳಿಯ ಉಪಾಧ್ಯಕ್ಷರಾದ ರಿಚರ್ಡ್ ಡಿ'ಕೋಸ್ತ, ಕಾರ್ಯದರ್ಶಿ ಜೇಮ್ಸ್ ಲೋಬೊ, ಫಾದರ್ ಫ್ರಾನ್ಸಿಸ್ ಫೆರ್ನಾಂಡಿಸ್, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಳಿಪಾಡಿ ಗುತ್ತು ದಿನೇಶ್ ಬಂಡ್ರಿಯಾಲ್, ಅಂಗಡಿಗುತ್ತು ಬಾಲಕ್ರಷ್ಣ ಶೆಟ್ಟಿ,ಐಕಳಬಾವ ಜಯಪಾಲ ಶೆಟ್ಟಿ, ಸುಕುಮಾರ್ ಶೆಟ್ಟಿ ತಾಳಿಪಾಡಿ ಗುತ್ತು,ಶಂಭು ಶೆಟ್ಟಿ ಅಂಗಡಿಗುತ್ತು,ಐಕಳ ಬಾವ ಚಿತ್ತರಂಜನ್ ಭಂಡಾರಿ, ಪ್ರಸಾದ್ ಶೆಟ್ಟಿ, ದರ್ಶನ್ ಶೆಟ್ಟಿ,ಲೀಲಾಧರ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ವಾರ್ಷಿಕ ಹಬ್ಬದಂದು ಧರ್ಮಗುರುಗಳು, ಚರ್ಚ್ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ