-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ  ಮನ್ ಕಿ ಬಾತ್ ಕಾರ್ಯಕ್ರಮದ  ನೇರ ಪ್ರಸಾರ, ಶಾಸಕ ಭರತ್ ಶೆಟ್ಟಿ ಭಾಗಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ನೇರ ಪ್ರಸಾರ, ಶಾಸಕ ಭರತ್ ಶೆಟ್ಟಿ ಭಾಗಿ

ಮಂಗಳೂರು: ರವಿವಾರ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ  ಮನ್ ಕಿ ಬಾತ್ ಕಾರ್ಯಕ್ರಮದ  ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ
ಭಾಗವಹಿಸಿದರು.
ಅರ್ಕುಳದ 
ಹನುಮಾನ್ ಸೇವಾ ಸಂಘದಲ್ಲಿ  ನೇರ ಪ್ರಸಾರದಲ್ಲಿ ಶಾಸಕರು ,
 ಆರ್ಕುಳ ಶಕ್ತಿ ಕೇಂದ್ರದ ತುಪ್ಪೆಕಲ್ಲು , ಆರ್ಕುಳ ಬೈಲ್ , ಕುಚ್ಚೂರು,ನಾಗ ನಾಗಿಣಿ,ಧರ್ಮಗಿರಿ ಕಾರ್ಯಕರ್ತರ ಜತೆಗೂಡಿ ವೀಕ್ಷಿಸಿದರು.
ಈ ಸಂದರ್ಭ ಜಿಲ್ಲಾ ಪ್ರಮುಖರು  ಮಂಡಲದ ಪ್ರಮುಖರು  ಯುವ ಮೋರ್ಚಾದ ಪ್ರಮುಖರು ಅರ್ಕುಳ ಶಕ್ತಿ ಕೇಂದ್ರ  ಪ್ರಮುಖರು ಅಡ್ಯಾರು ಮಹಾಶಕ್ತಿ ಕೇಂದ್ರ ಪ್ರಮುಖರು ಪಂಚಾಯತ್ ಸದಸ್ಯರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ