-->

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ದಾರ , ಶಿಲಾನ್ಯಾಸ ಕಾರ್ಯಕ್ರಮ

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ದಾರ , ಶಿಲಾನ್ಯಾಸ ಕಾರ್ಯಕ್ರಮ

ಕಿನ್ನಿಗೋಳಿ:ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಗಳ ಅಂಗವಾಗಿ ಪುನರ್ ನಿರ್ಮಾಣ ಗೊಳ್ಳುವ ಶ್ರೀ ಅರಸು ಕುಂಜರಾಯ ದೈವಸ್ಥಾನದ  ಶಿಲಾನ್ಯಾಸ ಕಾರ್ಯಕ್ರಮವು ಇಂದು ಜರುಗಿತು. 

ಕೊಡೆತ್ತೂರು ದೇವಸ್ಯಮಠದ  ವೇದವ್ಯಾಸ ಉಡುಪ  ಅವರು ಧಾರ್ಮಿಕ ವಿಧಿವಿಧಾನಗಳನ್ನು  ನೆರವೇರಿಸಿದರು.

ಈ ಸಂದರ್ಭ  ಕಟೀಲು ಸದಾನಂದ ಆಸ್ರಣ್ಣ, ವಾಸುದೇವ ಶಿಬರಾಯ, ಕೊಡೆತ್ತೂರು ಜಯರಾಮ ಮುಕಾಲ್ದಿ, ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಬ್ರಿಜೇಶ್ ಚೌಟ, ಭುವನಾಭಿರಾಮ ಉಡುಪ, ಉಮೇಶ್ ಗುತ್ತಿನಾರ್, ಶಂಭುಮುಕಾಲ್ದಿ, ಸೀತಾರಾಮ ಶೆಟ್ಟಿ  ದುರ್ಗಾದಯಾ, ರತ್ನಾಕರ ಶೆಟ್ಟಿ ಬಡಕರೆ  ಬಾಳಿಕೆ , ಮುರ ಸದಾಶಿವ ಶೆಟ್ಟಿ, ಈಶ್ವರ್ ಕಟೀಲ್, ತಿಮ್ಮಪ್ಪ ಕೊಟ್ಯಾನ್, ತುಕಾರಾಮ ಶೆಟ್ಟಿ ಪರ್ಲಬೈಲ್, ದೊಡ್ಡಯ್ಯ ಮೂಲ್ಯ ಕಟೀಲು,  ನಿತಿನ್ ಶೆಟ್ಟಿ ದೇವಸ್ಯ ಕೊಡೆತ್ತೂರುಗುತ್ತು, ಶ್ರೀಧರ ಅಳ್ವ ಮಾಗಂದಡಿ, ಗಣೇಶ್ ಶೆಟ್ಟಿ ಮಿತ್ತಬೈಲ್ ಗುತ್ತು, ವಿಜಯ ಶೆಟ್ಟಿ ಅಜಾರ್ ಗುತ್ತು, ಶೋಭಾ ಶೆಟ್ಟಿ ನಡ್ಯೋಡಿಗುತ್ತು, ವಿಶ್ವನಾಥ‌ಶೆಟ್ಟಿ ಮೂಡುದೇವಸ್ಯ, ರವಿರಾಜ ಶೆಟ್ಟಿ ಮುಚ್ಚಿರಾಲ ಬಾಳಿಕೆ, ಜಯರಾಮ ಶೆಟ್ಟಿ ಕೊಂಡೇಲಗುತ್ತು, ಜಯಂತ ಕರ್ಕೇರ ಅಡ್ಡಣಗುತ್ತು, ಲೋಕಯ್ಯ ಸಾಲಿಯಾನ್ ಕೊಂಡೇಲ, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಲೋಕೇಶ್ ಶೆಟ್ಟಿ ಬರ್ಕೆ, ಶೈಲೇಶ್ ಅಂಚನ್, ಶಿವಪ್ರಸಾದ್, ಜಯಪಾಲ ಶೆಟ್ಟಿ ಐಕಳ ಬಾವ, ಸುಬ್ರಮಣ್ಯ ಶಣೈ, ಡಾ.ಸುಧಾಕರ ಶೆಟ್ಟಿ ಗಣಪಯ್ಯ ಬೆನ್ನಿ, ಗಿರೀಶ್ ಶೆಟ್ಟಿ ಕುಡ್ತಿಮಾರಗುತ್ತು, ಗಂಗಾಧರ ಶೆಟ್ಟಿ ಮೂಡ್ರಗುತ್ತು, ಜಿತೇಂದ್ರ ಶೆಟ್ಟಿ ಕೊರಿಯಾರಗುತ್ತು, ಸಂಜೀವ ಮುಖಾರಿ, ಸದಾಶಿವ ಗಿಡಿಗೆರೆ, ಸತೀಶ್ ಪಂಬದ, ಅಭಿಲಾಷ್ ಶೆಟ್ಟಿ, ಗೋಪಾಲ ಮೂಲ್ಯ, ಕುಟ್ಟಿ‌ಮೂಲ್ಯ ಶಿಬರೂರು,  ಶಂಕರ ಶೆಟ್ಟಿ ಮೂಡಾಯಿಗುತ್ತು, ಸದಾನಂದ ಶೆಟ್ಟಿ ಕೆರಮ,ಹರೀಶ್ ಶೆಟ್ಟಿ ಎಕ್ಕಾರು, ಕೇಶವ ಶೆಟ್ಟಿ ಅಡುಮನೆ, ಧನಂಜಯ ಶೆಟ್ಟಿಗಾರ್,  ಹರಿವೆಕಲ ಮತ್ತಿತರರು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807