-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಂಬಳ ಕ್ಷೇತ್ರದ ಸಾಧಕ ನತೇಶ್ ಬಾರಾಡಿ ಹಾಗೂ  ನಾದಸ್ವರ ಖ್ಯಾತ ತಾಸೆ ವಾದಕ  ಗಣೇಶ್ ಕುಮಾರ್ ರಿಗೆ ಗೌರವ

ಕಂಬಳ ಕ್ಷೇತ್ರದ ಸಾಧಕ ನತೇಶ್ ಬಾರಾಡಿ ಹಾಗೂ ನಾದಸ್ವರ ಖ್ಯಾತ ತಾಸೆ ವಾದಕ ಗಣೇಶ್ ಕುಮಾರ್ ರಿಗೆ ಗೌರವ

  
ಕಟೀಲು:ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಚಾಮುಂಡೇಶ್ವರಿ ಗುಳಿಗ ಸನ್ನಿಧಿ ಉಲ್ಲಂಜೆ ಇಲ್ಲಿ ವಾರ್ಷಿಕ  ನೇಮೋತ್ಸವ ಪ್ರಯುಕ್ತ ಕಂಬಳ ಕ್ಷೇತ್ರದ ಸಾಧಕ ನತೇಶ್ ಬಾರಾಡಿ ಹಾಗೂ  ನಾದಸ್ವರ ಖ್ಯಾತ ತಾಸೆ ವಾದಕ  ಗಣೇಶ್ ಕುಮಾರ್  ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.ಈ ಸಂದರ್ಭ ಕ್ಷೇತ್ರದ ಧರ್ಮದರ್ಶಿ  ಹರೀಶ್ ಪೂಜಾರಿ ,ಅನಿಶ್ ಕುಮಾರ್,ವಸಂತ ಪೂಜಾರಿ, ಉಮಾನಾಥ ಶೆಟ್ಟಿ ಭಂಡಾರ ತೋಟ, ಸತೀಶ್, ನಿಖಿಲ್ , ನಿತಿನ್ ಕುಲಾಲ್, ಗಣೇಶ್  ಕಾರ್ತಿಕ್ ಕೌಶಿ ,ಮನೀಶ್ ಮತ್ತಿತರು ಉಪಸ್ಥಿತರಿದ್ದರು ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ