ತಿರುವೈಲ್ : ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಮನೆ ಮನೆ ಭೇಟಿ , ಪ್ರಮುಖರ ಜೊತೆ ಮಾತುಕತೆ
Wednesday, May 3, 2023
ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ತಿರುವೈಲ್ 20 ನೇ ವಾರ್ಡಿನ ಅಂಬೇಡ್ಕರ್ ನಗರ, ಜ್ಯೋತಿ ನಗರ ಸಹಿತ ವಿವಿಧ ಏರಿಯಾಗಳಲ್ಲಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಮನೆ ಮನೆ ಭೇಟಿ ನೀಡಿ, ಪ್ರಮುಖರ ಜೊತೆ ಮಾತುಕತೆ ನಡೆಸಿದರು.