-->

 ಗಂಜಿಮಠ:ಬಿಜೆಪಿ ಅಭ್ಯರ್ಥಿ ಡಾ .ಭರತ್ ಶೆಟ್ಟಿ ಅವರಿಂದ ಪ್ರಮುಖರ ಮನೆ, ಕಾರ್ಯಕರ್ತರ ಭೇಟಿ

ಗಂಜಿಮಠ:ಬಿಜೆಪಿ ಅಭ್ಯರ್ಥಿ ಡಾ .ಭರತ್ ಶೆಟ್ಟಿ ಅವರಿಂದ ಪ್ರಮುಖರ ಮನೆ, ಕಾರ್ಯಕರ್ತರ ಭೇಟಿ

ಮತದಾನಕ್ಕೆ ಬೆರಳೆಣಿಕೆಯ ದಿನಗಳು ಬಾಕಿ ಇರುವಂತೆ ಮಂಗಳೂರು ನಗರ ಉತ್ತರದಲ್ಲಿ ಬಿಜೆಪಿ ಪರವಾಗಿ ಮತದಾರರ ಸ್ಪಂದನೆ ಹೆಚ್ಚಾಗುತ್ತಿದ್ದು, ನಾಗರಿಕರು ಈ ಬಾರಿ ಹೆಚ್ಚಿನ ಅಂತರದಲ್ಲಿ ಡಾ. ಭರತ್ ಶೆಟ್ಟಿ ವೈ ಅವರನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ.
ಜನರ ಪ್ರೀತಿಯ ನಡುವೆ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಗಂಜಿಮಠ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಮುಖರ ಮನೆ, ಕಾರ್ಯಕರ್ತರ ಭೇಟಿ ನಡೆಸಿ ಆಶೀರ್ವಾದ ಕೋರಿದರು.
ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807